Saturday, August 24, 2024

ಸೋಬಾನೆ ಹಾಡುಗಳು - ಎಣ್ಣೆ ಅರಿಶಿನ ಆಗಿ ಸ್ನಾನ ಮಾಡಿ ಬರುವಾಗ (ವರನಿಗೆ)

 ಆರತಿಯೆತ್ತಿರೆ ನಾರಿಯರೆಲ್ಲರೂ ಮಾರಸುಂದರಗೆ
ಸುರ ನಾರಿಯರೆಲ್ಲರೂ ಹರುಷವ ತಾಳುತ ಕರುಣಾಕರನಿಗೆ
ನೀರೊಳು ಮುಳುಗಿ ಭಾರವ ಪುತ್ತಿಹ ಧಾರಣಿಯನ್ಮತಂತೆ
ಘೋರ ನರಸಿಂಹ ರೂಪವ ತಾಳಿದ ಬಾಲಕನನ್ನು ಪೊರೆವ
ಆರತಿ ಎತ್ತುವೆ ಬಾಲಕನಾಗಿ ಬಲಿಯದಾನವತೆಯ ಶಿರತದಿಂದ 
ಸೇತುವೆ ಬಂಧಿಸಿ ಸೀತೆಯ ಕೂಡಿದ ಶ್ರೀ ರಘುರಾಮನಿಗೆ
ಆರತಿ ಎತ್ತುವೆ ತ್ರಿಪುರ ಸತಿಯರ ವೃತವನ್ನೇ ಕೆಡಿಸಿ
ಚಪಲನೆಂದೆನಿಸಿ ವಾಜಿನೇರಿ ರಾಜಿಪ ವೀರರಿಗೆ ರಾಜೀವ
ನೇತ್ರತೆಯರು ಆರತಿ ಎತ್ತುವೆವು.


No comments:

Post a Comment